LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ತಳವಾರ ಕಾಮಿದೇವಯ್ಯ ಅವರ ವಚನ

-ತಳವಾರ ಕಾಮಿದೇವಯ್ಯ ಅವರ ವಚನ

 

 

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಹಸಿವು ಮುಂತಾಗಿ ಬಹಾತನ ಮನೆಯೊದವ ಬಲ್ಲನೆ?

ವಿಷಯವಾವರಿಸಿದಾತ ಸ್ತುತಿ ನಿಂದ್ಯಾದಿಗಳ ಬಲ್ಲನೆ?

ಖ್ಯಾತಿಯ ಲಾಭಕ್ಕೆ ಮಾಡುವಾತ ಭ್ರಾಂತಳಿದಿರಬಲ್ಲನೆ?

ಇಂತಿವನರಿದು ಮಾಡುವ ಭಕ್ತರು

ಆಪ್ಯಾಯನಕ್ಕೆ ಅನ್ನ ಅಶಕಂಗೆ ಹೊನ್ನು ವಿಷಯಾದಿಗೆ ಹೆಣ್ಣು

ಇಚ್ಛೆಯನರಿದು ಒದಗಿದಲ್ಲಿ ಕೊಟ್ಟು

ತ್ರಿವಧಕುಚಿತವೆಂದವರನರಿಯಬೇಕು.ಕಾಮಹರಪ್ರಿಯ ರಾಮನಾಥಾ.

 

-ತಳವಾರ ಕಾಮಿದೇವಯ್ಯ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ವಾರೆ ಮತ್ತು ಕ್ರಷರ್ ಮಾಲೀಕರ ಸಂಘದ: ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತಕ್ಕೆ ಮನವಿಕಾಂಗ್ರೆಸ್ ಅಬ್ಬಾ ಬಂತು ಯಾರು ಸಚಿವರು ಎಂಬ ಪತ್ರ.! ಇಲ್ಲಿದೆ ಮಾಹಿತಿ.!ಈ ರೀತಿಯಾಗಿ ಅಂಜನಾವನ್ನು ತಯಾರಿಸಿಕೊಂಡು ನಿಮ್ಮ ಪ್ರತಿಯೊಂದು ಸಮಸ್ಯೆಗಳನ್ನು ತಂತ್ರ ಮಂತ್ರದ ಬಾಧೆಗಳನ್ನು ನೀವೇ ಪರಿಹರಿಸಿಕೊಳ್ಳ.!ನಿಮ್ಮ ಮಕ್ಕಳಿಗೆ ಕುರ್‌ಕುರೆ ಕೊಡಿಸುತ್ತೀರ.? ಹಾಗಾದ್ರೆ ಈ ಸುದ್ದಿ ಓದಿ.!ಈ ತಾಲೂಕಿನ ಶಾಲಾ-ಕಾಲೇಜುಗಳಿಗೆ ನಾಳೆ ರಜೆ.!ಇಂದು  ನೂತನ ಸಚಿವರ ಪ್ರಮಾಣ ವಚನ..!ಸೈನ್ಯದ ಕಮಾಂಡರ್ ಹಾಗೂ ಜಿಲ್ಲೆಯ 48 ನಿವೃತ್ತ ಯೋಧರುಗಳಿಗೆ ಸನ್ಮಾನ.!ಎಂಬಿಎ ವಿದ್ಯಾರ್ಥಿಗಳು ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ಸಮನ್ವಯಗೊಳಿಸಿಕೊಳ್ಳಿ: ಡಾ. ವೆಂಕಟೇಶ್ ಬಾಬು.!-ತಳವಾರ ಕಾಮಿದೇವಯ್ಯ ಅವರ ವಚನಸಾಲ ತೀರುತ್ತಿಲ್ಲ, ! ಸಾಲದಿಂದ ಮುಕ್ತಿ ಬೇಕು ಎಂದರೆ ಕಪ್ಪು ದಾರದಿಂದ ಈ ಉಪಾಯವನ್ನು ಮಾಡಿ..!