LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

-ದಶಗಣ ಸಿಂಗಿದೇವಯ್ಯ  ಅವರ ವಚನ

-ದಶಗಣ ಸಿಂಗಿದೇವಯ್ಯ  ಅವರ ವಚನ

-ದಶಗಣ ಸಿಂಗಿದೇವಯ್ಯ  ಅವರ ವಚನ

ನಿತ್ಯ ನಿಮ್ಮ ಬಿಸಿ ಸುದ್ದಿಯಲ್ಲಿ 12 ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳನ್ನು   ನಿಮ್ಮಗಳ ಅವಗಾಹನೆಗೆ  

ವಚನ:

ಪೂರ್ವಕರ್ಮವ ಕೆಡಸಿದನೆನ್ನ ಗುರು

ಉಭಯ ಕರ್ಮವ ಬಿಡಿಸಿ ತೋರಿದ ಶರಣರ.

ಅವರಿಂದ ಬದುಕಿದೆನು.

ತೋರಿದ ಸದುಭಕ್ತರ;

ಅವರಿಂದ ಬದುಕಿದೆನು.

ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?

 

-ದಶಗಣ ಸಿಂಗಿದೇವಯ್ಯ

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮಗೆ ಎಂದಾದರೂ ಬಿಕ್ಕಳಿಕೆ ಬಂದಿದೆಯಾ.? ಇರುವ ಪರಿಹಾರಗಳೇನು.ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 15-08-2026ಯಕ್ಷಣಿ ದೇವತೆಗಳ ಮಂತ್ರ ಮಹತ್ವ ತಿಳಿದು ನಿಮ್ಮ ಶತ್ರುಗಳ ವಿರುದ್ಧ ಜಯಶೀಲರಾಗಿ ಇಷ್ಟಾರ್ಥ ಕಾರ್ಯ ಸಿದ್ಧಿಗಾಗಿ ಯಕ್ಷಿಣಿ ಸಾಧನಾ ತಂತ್ರದಲ್ಲಿ ಅತೀಂದ್ರಿಯ ಸ್ತ್ರೀ ಶಕ್ತಿಗಳು⁣ನಮ್ಮೆಲ್ಲಾ ಓದುಗರಿಗೂ, ಜಾಹೀರಾತುದಾರರಿಗೂ-ದಶಗಣ ಸಿಂಗಿದೇವಯ್ಯ  ಅವರ ವಚನಲಂಚಕ್ಕೆ ಬೇಡಿಕೆ ಇಟ್ಟ ಪಿಎಸ್ ಐ ಲೋಕಾಯುಕ್ತ ಬಲೆಗೆ..!ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ನಗದು ರಹಿತ ಸಮಗ್ರ ಆರೋಗ್ಯ ಯೋಜನೆ ಜಾರಿ.!ಮಳೆ ರೈತ ನೊಡನೆ ಜೂಜಾಟಕ್ಕೆ ನಿಂತಂತ್ತಿದೆ.  ನಮ್ಮ ರಾಷ್ಟ್ರ ಧ್ವಜದ ಬಗ್ಗೆ ನಿಮಗೆಷ್ಟು ಗೊತ್ತು .!ಮಹಾಲಕ್ಷ್ಮಿಯ ಈ ಮಂತ್ರಗಳನ್ನು ದಿನಕ್ಕೆ 108 ಬಾರಿ ಪಠಿಸಿದರೆ ಸಾಕು ಹಣ, ಸಂಪತ್ತು, ಸಮೃದ್ಧಿ ಹೆಚ್ಚಾಗುತ್ತದೆ.!