ಕುರುಬರ ವಿದ್ಯಾವರ್ಧಕ ಸಂಘದ ನೂತನ ಪದಾಧಿಕಾರಿಗಳು.!
ದಾವಣಗೆರೆ : ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ನೂತನ ಪದಾಧಿಕಾರಿಗಳು ಇಂದು ಬೆಳ್ಳೂಡಿ ಕನಕ ಶಾಖಾ ಮಠದಲ್ಲಿ, ಕಾಗಿನೆಲೆ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿಗಳು ಹಾಗೂ ಕನಕ ಶಾಖಾ ಮಠ ಹೊಸದುರ್ಗ ಜಗದ್ಗುರು ಶ್ರೀ ಶ್ರೀ ಈಶ್ವರನನಾಂದ ಪುರಿ ಮಹಾಸ್ವಾಮಿಗಳನ್ನು ಗೌರವಿಸಿ ಆರ್ಶೀವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಿರೂಪಾಕ್ಷಪ್ಪ ಜಡಗನಹಳ್ಳಿ, ಉಪಾಧ್ಯಕ್ಷರಾದ ಭಗತ್ ಸಿಂಹ, ಕೆ ಬಿ ರವಿ ಬಸಪಟ್ಟಣ, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಬಿ ಬಿ, ಖಜಾಂಚಿ ಟಿ ಅವಿನಾಶ್, ನಿರ್ದೇಶಕರಾದ ಮಹಾಂತೇಶ್ ಹದಡಿ ಭಾಗವಹಿಸಿದ್ದರು.