By using this site, you agree to the Privacy Policy and Terms of Use.
Accept
BC SuddiBC Suddi
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
© 2022 BC Suddi - All Rights Reserved | Powered by Kalahamsa Infotech Pvt. ltd.
Reading:   ವಚನ: ಅಜಗಣ್ಣ ತಂದೆ
Share
Notification Show More
Latest News
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
Karnataka State
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
Karnataka State
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!
National News
ಇವತ್ತಿನ ಭವಿಷ್ಯ ನೋಡಿ (29 ಜನವರಿ 2023) ಭಾನುವಾರ .
Astrology
3,673 ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆದಿನ.!
Karnataka State
Aa
BC SuddiBC Suddi
Aa
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Follow US
© 2022 Foxiz News Network. Ruby Design Company. All Rights Reserved.
BC Suddi > Karnataka State >   ವಚನ: ಅಜಗಣ್ಣ ತಂದೆ
Karnataka State

  ವಚನ: ಅಜಗಣ್ಣ ತಂದೆ

News Desk
Last updated: 2022/12/08 at 7:30 AM
News Desk
Share
SHARE

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

 

ವಚನ: ಅಜಗಣ್ಣ ತಂದೆ

ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗಭಾವ,

ತನ್ನಲ್ಲಿ ತಾ ನಿಂದುದು,

ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು,

ಅರಸುವ ಬೆರೆಸುವ ಭೇದವು ತಾನಾಗಿ ನಿಂದುದು,

ಈ ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.

 

12ನೇ ಶತಮಾನದ ಕಲ್ಯಾಣದಲ್ಲಿ ಅನುಭಾವದ ಶಿಖರವೇರಿದ ಕೆಲವೇ ಕೆಲವು ಶರಣರಲ್ಲಿ ಅಜಗಣ್ಣ ತಂದೆ ಒಬ್ಬರು.ಪ್ರಸ್ತುತ ವಚನದಲ್ಲಿ ತಾವು ಸಾಧಿಸಿದ ಅಂಗ ಲಿಂಗ ಸಂಯೋಗದ ಸಮಾಗಮದಲ್ಲಿ ಉದಯಿಸಿದ ಅನುಭಾವದ ಕುರಿತು ವಿವರಿಸಿದ್ದಾರೆ.ಎತ್ತೆತ್ತ ನೋಡಿದರತ್ತ ನೀನೇ ದೇವಾ ಸಕಲ ವಿಸ್ತಾರದ ರೂಹು ನೀನೇ ದೇವ ಎನ್ನುವ ಬಸವಣ್ಣನವರ ಭಾವದ ದೃಷ್ಟಿಯಲ್ಲಿ ಲಿಂಗವನ್ನು ಕಂಡು ಅನುಭವಿಸಿದ ಅವರು ಆ ಚೈತನ್ಯವೇ ತಮ್ಮಲ್ಲಿ ಅಡಗಿದ ಸತ್ಯ ಅರಿತು ಬೆರಗಾಗಿದ್ದಾರೆ (ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗ ಭಾವ, ತನ್ನಲ್ಲಿ ತಾ ನಿಂದುದು,) ಇಂತಹ ವಿಶ್ವವ್ಯಾಪಿ ಚೈತನ್ಯ ಸ್ವರೂಪದ ಮಹಾಲಿಂಗವನ್ನು ಇಷ್ಟಲಿಂಗದಲ್ಲಿ ದೃಷ್ಟವಾಗಿ ಮನದಲ್ಲಿ ಮೋಹವಾಗಿ ತನ್ನ ಆತ್ಮದಲ್ಲಿ ಪ್ರಾಣಲಿಂಗ ಸ್ವರೂಪವಾಗಿ ಇರುವುದನ್ನು ಕಂಡು ಆ ಸ್ಥಿತಿಯನ್ನು ಅನುಭವಿಸಿ ಆನಂದಿಸಿದ್ದಾರೆ, (ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು)  ಇಂತಹ ಮಹಾ ಘನವನ್ನು ಅರಸುವ ಕಂಡ ನಂತರ ಬೆರೆಸುವ ಮನ ಮಹಾಂತ ನಾಗುವುದು ತಾನೇ ಎಂಬ ಅಚ್ಚರಿಯನ್ನು ಕೊನೆಗೆ ತಿಳಿಸಿದ್ದಾರೆ. ಇದನ್ನೇ ಅಲ್ಲಮರು ಗುಹೇಶ್ವರ (ಗುಹೆ=ಅಂಗ +ಈಶ್ವರ) ಎನ್ನುವುದು ಬಸವಣ್ಣನವರು ಕೂಡಲ+ಸಂಗಮ (ಅಂಗ+ಲಿಂಗ) ಎಂದಿರುವುದು.ಮಹಾಲಿಂಗಕ್ಕೆ ನೀಡುವ ಎಲ್ಲ ಹೆಸರುಗಳ ಶಬ್ದಭಿನ್ನವಾಗಿರಬಹುದು ಆದರೆ ಭಾವವೊಂದೆ ಇದನ್ನೇ ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.ಎಂದಿದ್ದಾರೆ.

 

You Might Also Like

ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!

ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

3,673 ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆದಿನ.!

ರಾಜ್ಯದಲ್ಲಿ ಮುಂದಿನ ಎರಡು ದಿನ ಚಳಿ.!

News Desk 08/12/2022
Share this Article
Facebook Twitter Copy Link Print
Share
Previous Article ಎಸ್.ಕೆ.ಬಸವರಾಜನ್ ಜಾಮೀನು ಅರ್ಜಿ ವಜಾ.!
Next Article ಏನೇ ಮಾಡಿದ್ರೂ ಕೂಡ ನಿಮ್ಮ ವ್ಯಪಾರ ದಿನೇ ದಿನೇ ನಷ್ಟ ಆಗ್ತಿದ್ಯಾ .. ಹಾಗಾದ್ರೆ ಈ ಗಿಡದ ಬೇರನ್ನು ಸುಟ್ಟು ಭಸ್ಮ ಮಾಡಿ ನಂತರ ಅದನ್ನು ಹಣೆಗೆ ಇಟ್ಟುಕೊಳ್ಳಿ ಆಮೇಲೆ ನೋಡಿ ನಿಮ್ಮ ವ್ಯಾಪಾರ ವ್ಯವಹಾರ ನಿಮಗೆ ಗೊತ್ತಿಲ್ಲದ ಹಾಗೆ ಏಳಿಗೆ ಹೊಂದುತ್ತೆ .!

Latest News

ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!
ಇವತ್ತಿನ ಭವಿಷ್ಯ ನೋಡಿ (29 ಜನವರಿ 2023) ಭಾನುವಾರ .
3,673 ಹುದ್ದೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆದಿನ.!
ರಾಜ್ಯದಲ್ಲಿ ಮುಂದಿನ ಎರಡು ದಿನ ಚಳಿ.!

Stay Connected

248.1k Like
69.1k Follow
134k Pin
54.3k Follow

About us

www.bcsuddi.com is an Kannada web portal founded by Basavaraju C.

The website provides news updates, karnataka, india, world, sports, entertainment, business, lifestyle in
kannada language.

Email ID: bcsuddi@gmail.com

BC Suddi

The Best Ever Kannada News Website..!!!
Read all Breaking News, Latest News, Political News, Crime news, State News, Entertainment News, National, and International News, and News related to Law, Technology News in Kannada, especially on BC Suddi.
We are here to get all news around your Area and let you know about What is happening all over India and World.

Quick Link

  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle

Categories

  • Astrology
  • Business
  • Entertainment
  • Jobs
  • Karnataka State
  • Lifestyle
  • National News
  • Sports
  • Uncategorized
  • World News

Latest News

ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!
BC SuddiBC Suddi
Follow US

© 2022 BC Suddi - All Rights Reserved.
Crafted By Kalahamsa Infotech Pvt.ltd

Join Us!

Subscribe to our newsletter and never miss our latest news, podcasts etc..

[mc4wp_form]
Zero spam, Unsubscribe at any time.

Removed from reading list

Undo
Welcome Back!

Sign in to your account

Lost your password?