By using this site, you agree to the Privacy Policy and Terms of Use.
Accept
BC SuddiBC Suddi
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
© 2022 BC Suddi - All Rights Reserved | Powered by Kalahamsa Infotech Pvt. ltd.
Reading: ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವಂತಿಲ್ಲ- ದಿವ್ಯಪ್ರಭು
Share
Notification Show More
Latest News
ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
Karnataka State
-ದಾಸೋಹದ ಸಂಗಣ್ಣ ಅವರ ವಚನ
Karnataka State
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
Karnataka State
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
Karnataka State
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!
National News
Aa
BC SuddiBC Suddi
Aa
Search
  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle
Follow US
© 2022 Foxiz News Network. Ruby Design Company. All Rights Reserved.
BC Suddi > Karnataka State > ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವಂತಿಲ್ಲ- ದಿವ್ಯಪ್ರಭು
Karnataka State

ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡಲು ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವಂತಿಲ್ಲ- ದಿವ್ಯಪ್ರಭು

News Desk
Last updated: 2022/12/08 at 7:42 AM
News Desk
Share
SHARE

 

ಚಿತ್ರದುರ್ಗ: ನಗರ ಪ್ರದೇಶದಲ್ಲಿ ತರಕಾರಿ, ಹಣ್ಣು, ಉಡುಪು ಸೇರಿದಂತೆ ವಿವಿಧ ಬಗೆಯ ಸರಕು ಸಾಮಗ್ರಿಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವÀ ಬೀದಿ ಬದಿ ವ್ಯಾಪಾರಸ್ಥರ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ’  (PM SVANidhi)  ಸಾಲ ಯೋಜನೆ ಜಾರಿಗೊಳಿಸಿದ್ದು, ಬಡ ವ್ಯಾಪಾರಿಗಳಿಗೆ ಯೋಜನೆಯಡಿ ಸಾಲ ಸೌಲಭ್ಯ ನೀಡುವಲ್ಲಿ ಬ್ಯಾಂಕ್‍ಗಳು ಅಸಡ್ಡೆತನ ತೋರುವಂತಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು. 

ಚಳ್ಳಕೆರೆಯ ರಮಾಬಾಯಿ ಕಲ್ಯಾಣ ಮಂಟಪದಲ್ಲಿ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗಾಗಿ ಏರ್ಪಡಿಸಲಾಗಿದ್ದ ಸಾಲ ಮೇಳದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಬೀದಿ ಬದಿ ವ್ಯಾಪಾರಸ್ಥರು ನಗರ ಪ್ರದೇಶದ ಅನೌಪಚಾರಿಕ ಆರ್ಥಿಕ ಹಾಗೂ ಸರಕು ಸಾಗಾಣಿಕೆಗಳನ್ನು ಕೈಗೆಟಕುವ ದರದಲ್ಲಿ ನಗರ ನಿವಾಸಿಗಳ ಮನೆ ಬಾಗಿಲಿಗೆ ತಲುಪಿಸಲು ಪ್ರಮುಖ ಪಾತ್ರವನ್ನು ವಹಿಸುತ್ತಾರೆ.  ಇಂತಹ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸಿ ಸ್ವಾವಲಂಬಿಗಳನ್ನಾಗಿಸಲು  ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಜಾರಿಗೊಳಿಸಿದೆ.  ನಗರ, ಸ್ಥಳೀಯ ಸಂಸ್ಥೆಗಳು ಬೀದಿ ಬದಿ ವ್ಯಾಪಾರಸ್ಥರನ್ನು ಸಮೀಕ್ಷೆ ಕೈಗೊಂಡು, ಗುರುತಿಸಿ, ಅವರಿಗೆ ಗುರುತಿನ ಪತ್ರವನ್ನು ವಿತರಿಸಿದೆ.  ಬೀದಿ ಬದಿ ವ್ಯಾಪಾರಿಗಳಿಗೆ ತಲಾ 10 ಸಾವಿರ ರೂ. ಸಾಲ ನೀಡುವಂತಹ ಪಿಎಂ ಸ್ವನಿಧಿ ಯೋಜನೆ ಜಾರಿಯಲ್ಲಿ, ಬ್ಯಾಂಕ್‍ಗಳ ಸಹಕಾರ ಅತ್ಯಗತ್ಯವಾಗಿದ್ದು, ಸಾಲ ಮಂಜೂರಾತಿಗಾಗಿ ಶಿಫಾರಸುಗೊಂಡ ಫಲಾನುಭವಿಗಳಿಗೆ ಸಾಲ ವಿತರಣೆಯಲ್ಲಿ ಬ್ಯಾಂಕ್‍ಗಳು ನಿರ್ಲಕ್ಷ್ಯ ತೋರುವುದು ಸರಿಯಲ್ಲ.  ಫಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಸಾಲ ಸೌಲಭ್ಯ ದೊರಕಿಸುವ ಸಲುವಾಗಿ ಜಿಲ್ಲೆಯಾದ್ಯಂತ ಸಾಲ ಮೇಳ ಆಯೋಜಿಸಲಾಗುತ್ತಿದೆ.   ಯೋಜನೆಯಡಿ ಜಿಲ್ಲೆಗೆ 3328 ಫಲಾನುಭವಿಗಳ ಗುರಿ ನಿಗಧಿಪಡಿಸಲಾಗಿದ್ದು, 5843 ಫಲಾನುಭವಿಗಳನ್ನು ಗುರುತಿಸಿ ಅರ್ಜಿ ಸಲ್ಲಿಸಲು ಎಲ್ಲಾ ನಗರಸ್ಥಳೀಯ ಸಂಸ್ಥೆಗಳು ಯಶಸ್ವಿಯಾಗಿವೆ. ಇದುವರೆಗೂ ಸಾಲ ಮಂಜೂರಾತಿಯಾದ 3909 ಜನರ ಪೈಕಿ 3253 ಜನರಿಗೆ ಬ್ಯಾಂಕ್‍ನಿಂದ ಸಾಲ ಬಿಡುಗಡೆಯಾಗಿದೆ. ಇನ್ನೂ 656 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆಗಿದ್ದರೂ ಬ್ಯಾಂಕ್‍ಗಳು ಸಾಲ ಬಿಡುಗಡೆ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.  ಬ್ಯಾಂಕ್‍ಗಳ ಈ ರೀತಿಯ ಧೋರಣೆಯನ್ನು ಸಹಿಸುವುದಿಲ್ಲ. ಸಂಬಂಧಪಟ್ಟ ಬ್ಯಾಂಕ್‍ಗಳು ಕೂಡಲೆ ಆಯಾ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಬೇಕು.  ಅಲ್ಲದೆ ಸಣ್ಣಪುಟ್ಟ ಕಾರಣಗಳನ್ನೊಡ್ಡಿ, 689 ಅರ್ಜಿಗಳನ್ನು ತಿರಸ್ಕರಿಸಿದ್ದು, ಇಂತಹ ಫಲಾನುಭವಿಗಳನ್ನು ಸಂಪರ್ಕಿಸಿ, ಈ ಅರ್ಜಿಗಳನ್ನೂ ಸಹ ಮರು ಪರಿಶೀಲಿಸಿ, ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು, ಈ ಕುರಿತು ನಗರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಆಯಾ ಬ್ಯಾಂಕರ್‍ಗಳೊಂದಿಗೆ ಚರ್ಚಿಸಿ, ಎಲ್ಲ ಫಲಾನುಭವಿಗಳಿಗೂ ಸಾಲ ವಿತರಣೆ ಮಾಡಲು ಸಾಲ ವಿತರಣಾ ಮೇಳ ಆಯೋಜಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

You Might Also Like

ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!

-ದಾಸೋಹದ ಸಂಗಣ್ಣ ಅವರ ವಚನ

ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!

ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!

News Desk 08/12/2022
Share this Article
Facebook Twitter Copy Link Print
Share
Previous Article ಡಿ.18ರಂದು ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿ: 1 ಲಕ್ಷ ಜನರು ಭಾಗಿ: ನೆಹರು ಚ.ಓಲೇಕಾರ
Next Article ಇಂದು ಗುಜರಾತ್- ಹಿಮಾಚಲ ಪ್ರದೇಶಗಳ ಮತ ಎಣಿಕೆ ಯಾರಿಗೆ ಒಲಿಯುತ್ತಾಳೆ ಅದೃಷ್ಟ ಲಕ್ಷ್ಮಿ.!

Latest News

ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
-ದಾಸೋಹದ ಸಂಗಣ್ಣ ಅವರ ವಚನ
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
ಮೂರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ!
ಲಾರಿ ಡಿಕ್ಕಿಯಾಗಿ ಐವರು ಪಾದಚಾರಿಗಳ ಸಾವು!
ಇವತ್ತಿನ ಭವಿಷ್ಯ ನೋಡಿ (29 ಜನವರಿ 2023) ಭಾನುವಾರ .

Stay Connected

248.1k Like
69.1k Follow
134k Pin
54.3k Follow

About us

www.bcsuddi.com is an Kannada web portal founded by Basavaraju C.

The website provides news updates, karnataka, india, world, sports, entertainment, business, lifestyle in
kannada language.

Email ID: bcsuddi@gmail.com

BC Suddi

The Best Ever Kannada News Website..!!!
Read all Breaking News, Latest News, Political News, Crime news, State News, Entertainment News, National, and International News, and News related to Law, Technology News in Kannada, especially on BC Suddi.
We are here to get all news around your Area and let you know about What is happening all over India and World.

Quick Link

  • Home
  • State
  • National
  • World
  • Entertainment
  • Sports
  • Astrology
  • Business
  • Jobs
  • Lifestyle

Categories

  • Astrology
  • Business
  • Entertainment
  • Jobs
  • Karnataka State
  • Lifestyle
  • National News
  • Sports
  • Uncategorized
  • World News

Latest News

ಮನೆಯಲ್ಲಿರುವ ದುಷ್ಟ ಶಕ್ತಿಗಳು ತಂತ್ರಶಕ್ತಿಗಳು ಹೊರಹೋಗಲಿಕ್ಕೆ ಸೋಮವಾರದ ದಿನ ಬಿಳಿ ಸಾಸಿವೆಯಿಂದ ಈ ತಂತ್ರ ಮಾಡಿ ಸಾಕು!
-ದಾಸೋಹದ ಸಂಗಣ್ಣ ಅವರ ವಚನ
ಹಾಸ್ಯ ನಟ ಮಂದೀಪ್ ರಾಯ್ ವಿಧಿವಶ.!
BC SuddiBC Suddi
Follow US

© 2022 BC Suddi - All Rights Reserved.
Crafted By Kalahamsa Infotech Pvt.ltd

Join Us!

Subscribe to our newsletter and never miss our latest news, podcasts etc..

[mc4wp_form]
Zero spam, Unsubscribe at any time.

Removed from reading list

Undo
Welcome Back!

Sign in to your account

Lost your password?