ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದ ರಕ್ಷಿತ್ ಅ. ಪ. ಅವರಿಗೆ ಪಿಎಚ್.ಡಿ ಪದವಿ ಸಿಕ್ಕಿದೆ.
ಪ್ರಾಧ್ಯಾಪಕರಾದ ಡಾ. ಪಿ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ದಕ್ಷಿಣ ಕನ್ನಡ ಪರಿಸರದ ಕನ್ನಡ ಕಲಿಕೆಯ ಸಮಸ್ಯೆಗಳು ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿವಿಯು ಪಿಎಚ್.ಡಿ. ಪದವಿ ನೀಡಿದೆ.
No comments!
There are no comments yet, but you can be first to comment this article.