ನವದೆಹಲಿ : ಕಳೆದ ಇತ್ತೀಚೆಗೆ ಕೊರೋನಾ ಸೋಂಕಿನಿಂದಾಗಿ ನಿಧರಾದಂತ ಸಂಸದ ಅಶೋಕ್ ಗಸ್ತಿಯವರಿಂದ ತೆರವಾದಂತ ರಾಜ್ಯಸಭಾ ಒಂದು ಸ್ಥಾನಕ್ಕೆ, ಇದೀಗ ಚುನಾವಣೆ ಘೋಷಣೆಯಾಗಿದೆ. ಡಿಸೆಂಬರ್ 1, 2020ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ಕೂಡ ನಡೆಯಲಿದೆ.
ಈ ಕುರಿತಂತೆ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಿದ್ದು, ಸಂಸದ ಅಶೋಕ್ ಗಸ್ತಿ ನಿಧನದಿಂದ ತೆರವಾದಂತ ರಾಜ್ಯ ಸಭಾ ಸ್ಥಾನಕ್ಕೆ ಡಿಸೆಂಬರ್ 1ರಂದು ಮತದಾನ ನಡೆಸಲಾಗುತ್ತಿದೆ. ಅಂದೇ ಮತಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಿವುದಾಗಿ ತಿಳಿಸಿದೆ.
No comments!
There are no comments yet, but you can be first to comment this article.