ಬೆಂಗಳೂರು: ಯಡಿಯೂರಪ್ಪ ರ ಮಂತ್ರಿ ಮಂಡಲಕ್ಕೆ ಸಪ್ತ ಸಚಿವರ ಸೇಪರ್ಡೆ. ಈ ಪಟ್ಟಿಯಲ್ಲಿರುವ 7 ಮುಖಗಳು ರಾಜ್ಯ ರಾಜಕಾರಣಕ್ಕೆ ಹೊಸ ಮುಖಗಳೇನಲ್ಲ.. ಬಹುತೇಕರು ಸಚಿವ ಸ್ಥಾನಕ್ಕೂ ಹೊಸಬರಲ್ಲ.!
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವಂತ ಅರವಿಂದ ಲಿಂಬಾವಳಿ, ಆರ್.ಶಂಕರ್, ಎಂಟಿಬಿ.ನಾಗರಾಜ್, ಅಂಗಾರ, ಮುರುಗೇಶ್ ನಿರಾಣಿ, ಸಿ.ಪಿ.ಯೋಗೀಶ್ವರ್ ಹಾಗೂ ಉಮೇಶ್ ಕತ್ತಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
No comments!
There are no comments yet, but you can be first to comment this article.