ಬೆಂಗಳೂರು: ನಿನ್ನೆ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಯಾವ-ಯಾವ ಖಾತೆಗಳು ಸಿಗಲಿವೆ ಎನ್ನುವ ಕುತೂಹಲ ಇದೀಗ ಹೆಚ್ಚಿದ್ದು, ಸರ್ಕಾರದ ಮೂಲಗಳ ಸಂಭಾವ್ಯ ಪಟ್ಟಿಯ ಪ್ರಕಾರ ಸಿ.ಪಿ. ಯೋಗೇಶ್ವರ್: ಯುವಜನ & ಕ್ರೀಡೆ
ಉಮೇಶ್ ಕತ್ತಿ: ಪ್ರವಾಸೋದ್ಯಮ
ಅರವಿಂದ್ ಲಿಂಬಾವಳಿ: ಬೆಂಗಳೂರು ಅಭಿವೃದ್ಧಿ
ಆರ್ ಶಂಕರ್: ಅಬಕಾರಿ
ಎಂಟಿಬಿ ನಾಗರಾಜ್: ಹಿಂದುಳಿದ ವರ್ಗಗಳ ಕಲ್ಯಾಣ
ಮುರುಗೇಶ್ ನಿರಾಣಿ: ಇಂಧನ
ಎಸ್ ಅಂಗಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಗುವ ಸಾಧ್ಯತೆ ಇದೆ. ಆದರೆ ಕೊನೆಗಳಿಗೆಯಲ್ಲಿ ಖಾತೆಗಳು ಬದಲಾದರೂ ಆಗಬಹುದು.!
No comments!
There are no comments yet, but you can be first to comment this article.