
ಇಸ್ಲಾಂನತ್ತ ಆಕರ್ಷಿತನಾಗಿದ್ದೇನೆ ಹಾಗೂ ಮತಾಂತರಗೊಳ್ಳಲು ಬಯಸಿದ್ದೇನೆ ಎಂದು ಗುಜರಾತ್ ಹೈಕೋರ್ಟ್ ಮೊರೆ ಹೋದ ಹಿಂದೂ ಯುವಕ
ಅಹ್ಮದಾಬಾದ್: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸಿರುವ 31 ವರ್ಷದ ಹಿಂದು ಯುವಕನೊಬ್ಬ ತಾನು ಈ ನಿಟ್ಟಿನಲ್ಲಿ ಭರೂಚ್ ಜಿಲ್ಲಾಡಳಿತಕ್ಕೆ ಸಲ್ಲಿಸಿರುವ ಅರ್ಜಿಯನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಸೂಚಿಸಬೇಕೆಂದು ಕೋರಿ ಗುಜರಾತ್ ಹೈಕೋರ್ಟ್ ಕದ ತಟ್ಟಿದ್ದಾನೆ. ತಾನು ಅರ್ಜಿ ಸಲ್ಲಿಸಿ ಒಂದು ವರ್ಷದ ಮೇಲಾಗಿದೆ ಎಂದು ಆತ ತನ್ನ ಅಪೀಲಿನಲ್ಲಿ ತಿಳಿಸಿದ್ದಾನೆ. ಜಿಗ್ನೇಶ್ ಪಟೇಲ್ ಎಂಬ ಯುವಕನ ಅರ್ಜಿಯನ್ನು ಭರೂಚ್ ಕಲೆಕ್ಟರ್ ಅವರು ತಡೆ ಹಿಡಿದು ಒಂದು ವರ್ಷವೇ ಕಳೆದಿದೆ ಎಂದು
ಅಪಘಾತದಲ್ಲಿ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮರೆದ ಬಿಜೆಪಿ ರಾಜ್ಯಾಧ್ಯಕ್ಷರು
ಮಂಗಳೂರು’ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಪಘಾತದಲ್ಲಿ ಗಾಯಗೊಂಡಿದ್ದ ಯುವತಿಯೋರ್ವಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗುರುವಾರ ರಾತ್ರಿ ಮಂಗಳೂರು ನಗರದ ಹೊರವಲಯದ ಗುರುಪುರ ಸೇತುವೆಯ ಬಳಿ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಯುವತಿಯೋರ್ವಳು ಗಾಯಗೊಂಡಿದ್ದಳು. ಇದೇ ಮಾರ್ಗವಾಗಿ ತೆರಳುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅಪಘಾತ ನಡೆದಿರುವುದನ್ನು ಗಮನಿಸಿ ಯುವತಿ ತಲೆ ಏಟಾಗಿರುವುದನ್ನು ಗಮನಿಸಿದ ಸಂಸದರು ಕೂಡಲೇ ಆಟೋರಿಕ್ಷಾವೊಂದರಲ್ಲಿ ಆಕೆಯನ್ನು
ಅಬ್ಬಾ ಏನು ಚಳಿಯಪ್ಪ ಅಂತೀರ ಆದರೆ ಈ ಚಳಿಗಾಲದಲ್ಲಿ ಈ ತರಕಾರಿ ಸೇವಿಸಲು ಮರೆಯದಿರಿ
ಚಳಿಗಾಲದ ಈ ಸಮಯದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ಆಹಾರಗಳನ್ನು ಸೇವಿಸಬೇಕು.ಅವುಗಳಲ್ಲಿ ಮುಖ್ಯವಾಗಿ ಮೂಲಂಗಿಯೂ ಒಂದು. ಏಕೆಂದರೆ ಮಧುಮೇಹಿಗಳು ಇದನ್ನು ವಾರದಲ್ಲಿ 2ರಿಂದ 3 ಬಾರಿಯಾದರೂ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇನ್ನು ಮೂತ್ರಪಿಂಡದಲ್ಲಿ ಸೇರಿಕೊಂಡ ವಿಷವನ್ನು ಹೊರಹಾಕುತ್ತದೆ. ಅಲ್ಲದೆ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಇದರಲ್ಲಿನ ಪ್ರೊಟೀನ್ಗಳು ತ್ವಚೆಯ ಆರೈಕೆಯನ್ನು ಮಾಡುತ್ತದೆ. ಹಾಗಾದರೆ ಮೂಲಂಗಿ ಎಂದು ಮೂಗು ಮೂರಿಯುವುದು ಬೇಡ ಅಲ್ವಾ